ನವೀನ್ ಮಂಡ್ಯ
ಈಗ ಎಲ್ಲೆಲ್ಲೂ ಬೀದಿ ನಾಯಿಗಳದ್ದೇ ಮಾತು. ಅಲ್ಲಿ ಇಷ್ಟು ಮಕ್ಕಳಿಗೆ ನಾಯಿ ಕಡಿದಿದೆ. ಇಲ್ಲಿ ನಾಯಿ ದಾಳಿಯಿಂದ ಮಗು ಸತ್ತಿದೆ. ಕುರಿ-ಕೋಳಿಗಳನ್ನು ತಿಂದು ಹಾಕಿದೆ. ರಾಸುಗಳ ಮೇಲೆ ದಾಳಿ ನಡೆದಿದೆ ಎಂಬ ಮಾತುಗಳೇ ಎಲ್ಲ ಬಾಯಿಯಲ್ಲೂ ಕೇಳಿ ಬರುತ್ತಿವೆ.
ಮಾಧ್ಯಮಗಳಲಂತೂ ನಿತ್ಯ ಒಂದಿ ಲ್ಲೊಂದು ಭಾಗದಿಂದ ವರದಿ. ಇಂಥ ಪರಿ ಸ್ಥಿತಿಯಲ್ಲಿ ನಾಯಿಗಳ ಹಾವಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಎಷ್ಟೋ ಕಡೆ ಸ್ಥಳೀಯ ಸಂಸ್ಥೆಗಳ ವಿರುದ್ಧ ಹರಿಹಾಯ್ದು ಪ್ರತಿಭಟಿಸು ವ ಪ್ರಕರಣಗಳು ವರದಿಯಾಗಿವೆ.
ಈಗ ಎಲ್ಲೆಲ್ಲೂ ಬೀದಿ ನಾಯಿಗಳದ್ದೇ ಮಾತು. ಅಲ್ಲಿ ಇಷ್ಟು ಮಕ್ಕಳಿಗೆ ನಾಯಿ ಕಡಿದಿದೆ. ಇಲ್ಲಿ ನಾಯಿ ದಾಳಿಯಿಂದ ಮಗು ಸತ್ತಿದೆ. ಕುರಿ-ಕೋಳಿಗಳನ್ನು ತಿಂದು ಹಾಕಿದೆ. ರಾಸುಗಳ ಮೇಲೆ ದಾಳಿ ನಡೆದಿದೆ ಎಂಬ ಮಾತುಗಳೇ ಎಲ್ಲ ಬಾಯಿಯಲ್ಲೂ ಕೇಳಿ ಬರುತ್ತಿವೆ.
ಮಾಧ್ಯಮಗಳಲಂತೂ ನಿತ್ಯ ಒಂದಿ ಲ್ಲೊಂದು ಭಾಗದಿಂದ ವರದಿ. ಇಂಥ ಪರಿ ಸ್ಥಿತಿಯಲ್ಲಿ ನಾಯಿಗಳ ಹಾವಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಎಷ್ಟೋ ಕಡೆ ಸ್ಥಳೀಯ ಸಂಸ್ಥೆಗಳ ವಿರುದ್ಧ ಹರಿಹಾಯ್ದು ಪ್ರತಿಭಟಿಸು ವ ಪ್ರಕರಣಗಳು ವರದಿಯಾಗಿವೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ