ಸೋಮವಾರ, ಜುಲೈ 4, 2011

ಶ್ರೀರಂಗನೆದುರೇ ಪ್ರವಾಸಿಗರಿಗೆ ಪಂಗನಾಮ !

ಜಿ.ಎನ್.ರವೀಶ್‌ಗೌಡ/ ಎಸ್. ಕೆ. ಚಂದ್ರಶೇಖರ್ ಶ್ರೀರಂಗಪಟ್ಟಣ
ಶ್ರೀರಂಗಪಟ್ಟಣದ ಪ್ರಮುಖ ಪ್ರವಾಸಿ ತಾಣಗಳಾದ ನಿಮಿಷಾಂಬ ದೇವಾಲಯ, ಸಂಗಮ ಹಾಗೂ ಗೋಸಾಯಿಘಾಟ್‌ನಲ್ಲಿ ಪಾರ್ಕಿಂಗ್ ನೆಪದಿಂದ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ.
ಟೆಂಡರ್ ಪಡೆದಿರುವ ಗುತ್ತಿಗೆದಾರರು ನಿಗದಿಗಿಂತ ಅಧಿಕ ಹಣವಿರುವ ಟಿಕೆಟ್‌ಗಳನ್ನು ಮುದ್ರಿಸಿ ಪ್ರವಾಸಿಗರಿಂದ ಹಣ ಸುಲಿಗೆ ಮಾಡುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ