ವಿಕ ಸುದ್ದಿಲೋಕ ಮಂಡ್ಯ
ವ್ಯವಸ್ಥೆಯೋ,ಅವ್ಯವಸ್ಥೆಯೋ? ರೈತರು ಮಾತ್ರ ಅತಂತ್ರರಾಗುವುದರ ಜತೆಗೆ ಪರಾವಲಂಬಿಗಳಾಗುತ್ತಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾಯಿತು. ರೈತರಿ ಗಾಗಿಯೇ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಬಹಿರಂಗ ಗೊಂಡ ಈ ವಿಷಯ ಚಿಂತನೆಗೆ ಹಚ್ಚಿತು.
ಜಿಲ್ಲೆಯಲ್ಲಿ ಮುಂಗಾರು ಕೃಷಿ ಚಟುವಟಿಕೆ ಕಾರ್ಯಾ ರಂಭ ವಾಗಿರುವ ಹಿನ್ನೆಲೆಯಲ್ಲಿ ರೈತ ಸಮುದಾಯಕ್ಕೆ ಕೃಷಿ ಇಲಾಖೆಯಿಂದ ಸಲಹೆ ಮಾರ್ಗದರ್ಶನ ದೊರಕಿ ಸುವ ಸಲುವಾಗಿ ಪತ್ರಿಕೆಯ ಮಂಡ್ಯ ಕಾರ್ಯಾಲಯದಲ್ಲಿ ಮಂಗಳ ವಾರ `ವಿಕ ಫೋನ್ ಇನ್' ಕಾರ್ಯಕ್ರಮ ಆಯೋಜಿಸ ಲಾಗಿತ್ತು. ಕೃಷಿ ಇಲಾಖೆ ಜಿಲ್ಲಾ ಜಂಟಿ ಉಪ ನಿದೇರ್ಶಕ ಕೆ. ಸಂಗಯ್ಯ ಓದುಗರ ಜತೆಗೆ ಮುಖಾಮುಖಿ ಯಾದರು. ತಾಂತ್ರಿಕ ಅಧಿಕಾರಿಗಳಾದ ಪ್ರಕಾಶ್ ಮತ್ತು ಶ್ರೀಹರ್ಷ ಹಾಜ ರಿದ್ದು ಇಲಾಖೆ ಚಟುವಟಿಕೆಗಳ ಅಂಕಿಅಂಶ ನೀಡಿದರು.
ಬುಧವಾರ, ಜುಲೈ 20, 2011
ವಿಕ ಫೋನ್ ಇನ್ ನಲ್ಲಿ ಕೃಷಿ ಅಧಿಕಾರಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ