ಬುಧವಾರ, ಜುಲೈ 27, 2011

ಶಿಥಿಲ ಕಟ್ಟಡವೇ ಜ್ಞಾನ ದೇಗುಲ !

 ಕೆ.ಎಚ್. ರೆಹಮಾನ್ ಹಲಗೂರು
ಇಲ್ಲೊಂದು ಸರಕಾರಿ ಶಾಲೆ ಇದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದು ಗಮನ ಸೆಳೆದಿದೆ. ಆದರೇನು ಪ್ರಯೋಜನ ? ಶಾಲೆಗೆ ಸ್ವಂತ ಕಟ್ಟಡ ಮತ್ತು ಮೂಲ ಸೌಕರ್ಯಗಳೇ ಇಲ್ಲ. ಶಿಥಿಲ ಗೊಂಡ ಹಳೆ ಮನೆಯೇ ಈಗ ಮಕ್ಕಳ ಪಾಲಿಗೆ ಜ್ಞಾನ ದೇಗುಲ !

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ