ವಿಕ ವಿಶೇಷ ಶ್ರೀರಂಗಪಟ್ಟಣ
ಪಟ್ಟಣದ ಹೊರವಲಯದ ಗಂಜಾಂ ಬಳಿ ಶ್ರೀ ರಣಧೀರ ಕಂಠೀರವ ನರಸರಾಜ ಒಡೆಯರ್ ಅವರು ನಿರ್ಮಿಸಿರುವ ಬಂಗಾರದೊಡ್ಡಿ ನಾಲೆ ಅಪಾಯದ ಅಂಚಿನಲ್ಲಿದೆ.
ಕುಡಿಯುವ ನೀರು ಪೂರೈಕೆ ಹಾಗೂ ಗಂಜಾಂ ವ್ಯಾಪ್ತಿಯ ಒಂದು ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ನೀರುಣಿಸುವ ಸದುದ್ದೇಶದಿಂದ ೩೬೦ ವರ್ಷಗಳ ಹಿಂದೆ ಕಾವೇರಿ ನದಿಗೆ ಅಡ್ಡಲಾಗಿ ಒಡ್ಡು ಕಟ್ಟಿ ಪಕ್ಕದಲ್ಲೇ ಈ ನಾಲೆ ನಿರ್ಮಿಸಲಾಗಿದೆ.
ಬುಧವಾರ, ಜುಲೈ 13, 2011
ಬಂಗಾರದೊಡ್ಡಿ ನಾಲೆ ಅಪಾಯದಲ್ಲಿ !
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ